ವಚನ ಪರಿಚಯ |Vachana Parichaya

ವಚನ ಪರಿಚಯ |Vachana Parichaya

ಶ್ರೀ ಗುರು ಬಸವ ಲಿಂಗಾಯ ನಮಃ ನನ್ನ ಎಲ್ಲ ಆತ್ಮೀಯರಿಗೆ "ಶರಣು ಶರಣಾರ್ಥಿ" ೧೨ನೇ ಶತಮಾನದ (ಬಸವಪೂರ್ವ , ಬಸವವೋತ್ತರ ) ಶಿವ ಶರಣರುಗಳ ಮಾತುಗಳು , ಸಿದ್ಧಾಂತಗಳು , ಜೀವನ ಅನುಭವಗಳು ವಚನಗಳ ರೂಪದಲ್ಲಿ ಹೊರಬಂದವು .ಆ ಅಧ್ಭುತ ವಚನಗಳ ಭಾವವನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಡಿದ್ದೆ ಆದಲ್ಲಿ ನಮ್ಮ ಜೀವನ ಅಚ್ಚುಕಟ್ಟಾದ ಮಾರ್ಗದರ್ಶನದಲ್ಲಿ ನಡೆಯುತ್ತದೆ. ಮತ್ತು ಈ ವಾಹಿನಿಯ ಉದ್ದೇಶ ಆ ವಚನಗಳ ಭಾವವನ್ನ ಅಥವಾ ಅದರ ಸಾರವನ್ನ ನಿಮಗೆ ಸಾಧ್ಯವಾದಷ್ಟು ಅರ್ಥಮಾಡಿಸುವುದು ಮತ್ತು ಈ ಮುಖೇನ ಆ ಜೀವನದ ಮೌಲ್ಯಗಳನ್ನ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ.ದಯಮಾಡಿ ನಮ್ಮ ಈ ವಾಹಿನಿಗೆ ನಿಮ್ಮ ಸಹಕಾರ ಮತ್ತು ಪ್ರೋತ್ಸಾಹವನ್ನ ನೀಡಬೇಕೆಂದು ವಿನಂತಿ . ಇಂತಿ ರಾಜ್ ರಾಮ್ ಸಾಗರ್ M:9986084270
00:00
00:00

Episodes

29-

ಉದಾಸೀನತೆ ಒಳ್ಳೇದಲ್ಲ.

12 Nov 2022
28-

ಚಂಚಲತೆ ಜೀವನದ ಸಾಧನೆಗೆ ಅಡ್ಡಿಯಾಗುತ್ತೆ.

10 Nov 2022
27-

ಇದು ಬೆರಗಾಗಿಸುವಂತಹ ಸೃಷ್ಟಿ.

08 Nov 2022
26-

ಯಾರ ಸೇವೆ ? ಆ ಭಗವಂತನ ಸೇವೆ ಆಗುತ್ತದೆ.

06 Nov 2022
25-

ಜ್ಞಾನವನ್ನ ಕ್ರಿಯೆಗೆ ತರಬೇಕು.

04 Nov 2022